ಕಮಲನಗರ: ಪಟ್ಟಣದ ಸರ್ಕಾರಿ ಕನ್ಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಧಾನ್ಯಗಳನ್ನು ಕಳ್ಳತನ ಮಾಡಲಾಗಿದೆ.
ಕೋಣೆಯ ಬೀಗ ಮುರಿದು 196 ಕೆ.ಜಿ ಅಕ್ಕಿ, 26 ಕೆ.ಜಿ ತೊಗರಿ ಹಾಗೂ 6 ಪಾಕೆಟ್ ಹಾಲಿನ ಪುಡಿಗಳ ಪ್ಯಾಕೆಟ್ಗಳನ್ನು ಕಳವು ಮಾಡಲಾಗಿದೆ. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸುಭಾಸ ಬಿರಾದಾರ ನೀಡಿದ ದೂರಿನ ಅನ್ವಯ ಕಮಲನಗರ ಠಾಣಿಯ ದೂರು ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.