‘ನನ್ನ ಬಳಿ ಕೆಲ ತಿಂಗಳು ಪಿಎ ಕೆಲಸ ಮಾಡಿ ಬಿಟ್ಟು ಹೋದವರೊಬ್ಬರು ನನ್ನ ಹೆಸರು ಹೇಳಿ ಬ್ಲಾಕ್ ಮೇಲ್ ಮಾಡುವುದು ಗಮನಕ್ಕೆ ಬಂದಿದೆ. ನಾನು ಯಾರಿಗೂ ಕಾನೂನು ಬಾಹಿರ ಕೆಲಸ ಮಾಡಲು ಆಸ್ಪದ ಕೊಡುವುದಿಲ್ಲ. ಅಂತವರು ಯಾರೇ ನಿಮ್ಮ ಬಳಿ ಬಂದರೆ ನೇರವಾಗಿ ನನಗೆ ಮಾಹಿತಿ ನೀಡಿ’ ಎಂದು ಅಧಿಕಾರಿಗಳಿಗೆ ತಿಳಿಸಿದರು. ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ರಮೇಶ ಪೆದ್ದೆ, ತಾ.ಪಂ. ಇಒ ಬೀರೇಂದ್ರಸಿಂಗ್
ಇದ್ದರು.