ಹುಮನಾಬಾದ್ ತಾಲ್ಲೂಕಿನ ಚಾಂಗಲೇರಾದ ಮಲ್ಲಪ್ಪ ಸೂರಪ್ಪ ಪೂಜಾರಿ, ಜಗನ್ನಾಥ ಚಂದ್ರಪ್ಪ ಪೂಜಾರಿ, ರಾಜಪ್ಪ ಸೂರಪ್ಪ ಪೂಜಾರಿ, ಜಗನ್ನಾಥ ಮಲ್ಲಿಕಾರ್ಜುನ ಭೈರಿ, ದಶರಥ ಅಲಿಯಾಸ್ ಪ್ರದೀಪ ಶಾಮರಾವ್, ಜೀತನಗೆ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ ರೆಡ್ಡಿ ತೀರ್ಪು ನೀಡಿದ್ದಾರೆ.