ದೆಹಲಿಯ ಬ್ರಹ್ಮಾಕುಮಾರಿ ಮಾಧ್ಯಮ ವಿಭಾಗದ ರಾಷ್ಟ್ರೀಯ ಸಂಯೋಜಕ ಬಿ.ಕೆ. ಸುಶಾಂತ್, ‘ಮಾನಸಿಕ ಆರೋಗ್ಯ ಸಮಾಜದ ಸ್ವಾಸ್ಥ್ಯ ಕಾಪಾಡು
ತ್ತದೆ. ಹೀಗಾಗಿ, ಪತ್ರಕರ್ತರಿಗೆ ಮಾನಸಿಕ ಸಮತೋಲನ ಮುಖ್ಯ. ಪ್ರತಿಯೊಬ್ಬರು ತಮ್ಮ ಮನಸ್ಸಿನ
ಲ್ಲಿರುವ ಅನಾರೋಗ್ಯ ಹೊಡೆದೋಡಿಸಲು ಸ್ವಲ್ಪ ಸಮಯವನ್ನು ಧ್ಯಾನಕ್ಕೆ ಮೀಸಲಿಡಬೇಕು’ ಎಂದು ಸಲಹೆ ನೀಡಿದರು.