ಸಂಗೀತ ಸಂಜೆ: ಅಕಾಡೆಮಿಯ ಭಾಗ್ಯಲಕ್ಷ್ಮಿ ಗುರುಮೂರ್ತಿ, ಶೈಲಜಾ ದಿವಾಕರ, ರೇಣುಕಾ, ರಮ್ಯ, ಯುಕ್ತಿ, ಮಹಾದೇವಿ ಅವರಿಂದ ಭಕ್ತಿಗೀತೆ, ಶಾಸ್ತ್ರೀಯ ಸಂಗೀತ, ತತ್ವಪದ, ರಂಗಗೀತೆ, ಭಾವಗೀತೆ, ದೇಶ ಭಕ್ತಿಗೀತೆ, ವಚನಗಾಯನ ಮತ್ತು ಜಾನಪದ ಗೀತೆಗಳನ್ನು ಹಾಡಿದರು. ಪ್ರವೀಣ, ಅನಂತಕುಮಾರ ಮತ್ತು ಜೆಸ್ಸಿ ಅವರು ವಾದ್ಯ ನುಡಿಸಿದರು.