ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ತಾಲ್ಲೂಕು ಘಟಕದ ಅಧ್ಯಕ್ಷ ಬಸವಂತಪ್ಪ ಲವಾರೆ, ನಿವೃತ್ತ ಪ್ರಾಂಶುಪಾಲ ನಾಗೇಂದ್ರ ಢೋಲೆ, ಕ್ಷೇಮಲಿಂಗ ಬೆಳಮಗಿ, ಡಾ.ಶಿವಾನಂದ ಪಟವಾದಿ, ಪ್ರೊ.ಸೂರ್ಯಕಾಂತ ಶೀಲವಂತ, ಪ್ರೊ.ದಶವಂತ ಭಂಡೆ, ಅನ್ನಪೂರ್ಣಾ ಚಿರಳ್ಳಿ, ನಂದಿನಿ ಚಿರಳ್ಳಿ, ಪ್ರೊ.ಪುಷ್ಪಾ ಕೋರೆ, ಡಾ.ಶಿವಲೀಲಾ ಮಠಪತಿ, ಪೂರ್ಣಿಮಾ ರುದ್ರೇಶ್ವರ, ಸವಿತಾ ಹಾಗೂ ಸುಲೋಚನಾ ಟೊಣಪೆ ಇದ್ದರು.