ಅಶ್ವಿನಿ ಮತ್ತು ರಾಜಕುಮಾರ ಸ್ವಾಮಿ ಬಂಪಳ್ಳಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕಲಾವಿದರಾದ ಶಿವರುದ್ರಯ್ಯ ಸ್ವಾಮಿ ಗೌಡಗಾಂವ, ವಿರೂಪಾಕ್ಷಯ್ಯ ಸ್ವಾಮಿ, ವೀರೇಶ ಹಿರೇಜೇವರ್ಗಿ, ರವಿಸ್ವಾಮಿ ಗೋಟೂರ ಸಾಥ್ ನೀಡಿದರು.
ರಾಜಕುಮಾರ ಹೆಬ್ಬಾಳೆ, ಬಾಬುರಾವ್ ಮಲ್ಕಾಪುರ, ಜಗದೀಶ ಖೂಬಾ, ವೀರಭದ್ರಪ್ಪ ಉಪ್ಪಿನ್, ಭಕ್ತರಾಜ ಪಾಟೀಲ, ಸಾಯಿ ಮಡಿವಾಳ, ಶಿವಕುಮಾರ ದಾನಾ, ರಾಜಕುಮಾರ ಡೊಂಗರಗಿ, ಸಾಗರ ಗೌರ, ಬಸವರಾಜ ಬಿರಾದಾರ, ಮಲ್ಲು ಹೂಗಾರ, ನಾಗನಾಥ ಮಾನೆ, ಅನಿಲ ರಾಜಗಿರಾ, ಪ್ರಾರ್ಥನಾ ಬಿರಾದಾರ, ಶಶಿಕಲಾ ಡೊಂಗರಗಿ, ಪುಂಡಲೀಕರಾವ್ ಪಾಟೀಲ ಗುಮ್ಮಾ, ಮಲ್ಲಯ್ಯ ಸ್ವಾಮಿ ಐನೂಳ್ಳಿ ಇದ್ದರು.