<p><strong>ಬೀದರ್</strong>: ತಾಲ್ಲೂಕಿನ ರೇಕುಳಗಿ ಗ್ರಾಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ನರೇಗಾ ದಿವಸ್ ಆಚರಿಸಲಾಯಿತು.</p>.<p>ಉದ್ಯೋಗ ಖಾತರಿ ಯೋಜನೆಯಲ್ಲಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿ ಕೈಗೊಳ್ಳಲು ಕೂಲಿ ಕಾರ್ಮಿಕರಿಗೆ ಅವಕಾಶ ಇರುವ ಕುರಿತು ಸುಜಾತಾ ನಂದಿನಿ ಮಾಹಿತಿ ನೀಡಿದರು.</p>.<p>ಉನ್ನತಿ, ಜಲ ಸಂಜೀವಿನಿ, ಇ-ಶ್ರಮ, ಲೇಬರ್ ಕಾರ್ಡ್ ಕುರಿತು ತಾಂತ್ರಿಕ ಸಂಯೋಜಕ ಅಮರ್ ಬಿರಾದರ ಅವರು ತಿಳಿಸಿದರು.</p>.<p>ನರೇಗಾ ಎಂಜಿನಿಯರ್ ನಸಿಮೊದ್ದೀನ್, ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೀದರ್</strong>: ತಾಲ್ಲೂಕಿನ ರೇಕುಳಗಿ ಗ್ರಾಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ನರೇಗಾ ದಿವಸ್ ಆಚರಿಸಲಾಯಿತು.</p>.<p>ಉದ್ಯೋಗ ಖಾತರಿ ಯೋಜನೆಯಲ್ಲಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿ ಕೈಗೊಳ್ಳಲು ಕೂಲಿ ಕಾರ್ಮಿಕರಿಗೆ ಅವಕಾಶ ಇರುವ ಕುರಿತು ಸುಜಾತಾ ನಂದಿನಿ ಮಾಹಿತಿ ನೀಡಿದರು.</p>.<p>ಉನ್ನತಿ, ಜಲ ಸಂಜೀವಿನಿ, ಇ-ಶ್ರಮ, ಲೇಬರ್ ಕಾರ್ಡ್ ಕುರಿತು ತಾಂತ್ರಿಕ ಸಂಯೋಜಕ ಅಮರ್ ಬಿರಾದರ ಅವರು ತಿಳಿಸಿದರು.</p>.<p>ನರೇಗಾ ಎಂಜಿನಿಯರ್ ನಸಿಮೊದ್ದೀನ್, ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>