ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮಿ ದಂಡಿ, ಸಂಚಾಲಕ ಬಾಬುರಾವ್ ಹೊನ್ನಾ, ಉಪಾಧ್ಯಕ್ಷೆ ಸುಲೋಚನಾ ಪೂಜಾರಿ, ಕಾರ್ಯದರ್ಶಿಗಳಾದ ನಾಜೀರ್ ಅಹಮ್ಮದ್, ಚಂದ್ರಕಲಾ ಕಮಠಾಣಕರ್, ಸಹ ಕಾರ್ಯದರ್ಶಿಗಳಾದ ಶಿವರಾಜ ಕಟಗಿ, ಇಂದುಮತಿ ಆಣದೂರು, ಮನೋರಂಜನಿ ಮೈಲೂರ, ಸರೋಜನಿ ಘೋಡಂಪಳ್ಳಿ ಹಾಗೂ ಖಜಾಂಚಿ ಬಸಮ್ಮ ಹಾರೂರಗೇರಿ ಪಾಲ್ಗೊಂಡಿದ್ದರು.