ನ.18ರಂದು ಸಂತಪುರ, ಠಾಣಾಕುಶನೂರ, ಸಂಗಮ, 19ರಂದು ಡೊಣಗಾಪುರ, ಭಾಲ್ಕಿ, ದಾಡಗಿ ಮೂಲಕ ಪಾದಯಾತ್ರೆ ಹೊರಡಲಿದೆ. ನ. 20ರಂದು ಉಚ್ಚಾ, ಮೊರಂಬಿ, 21ರಂದು ಗೋರ್ಟಾ, ಮುಚಳಂಬ, ಧನ್ನೂರ ಮೂಲಕ 22ರಂದು ರಾತ್ರಿ ಬಸವಕಲ್ಯಾಣ ಅನುಭವ ಮಂಟಪಕ್ಕೆ ತಲುಪಲಿದೆ. ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.