ಮಹಾದೇವಮ್ಮ ತಾಯಿ ಮಾತನಾಡಿ,‘ವಿಶ್ವಗುರು ಬಸವಣ್ಣ ನವರು, ಡಾ.ಚನ್ನಬಸವ ಪಟ್ಟದ್ದೇವರು ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕು. ಮಹಿಳೆಯರು ವಚನಗಳನ್ನು ಪಠಣ ಮಾಡಬೇಕು ಎಂಬ ನಿಲುವನ್ನು ಹೊಂದಿದ್ದರು. ಸುಮಾರು 20 ಹಳ್ಳಿಯ ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು. ಓಂಪ್ರಕಾಶ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಪೂರ್ಣಾ ನಿರೂಪಿಸಿದರು. ಹಲವರು ಭಾಗವಹಿಸಿದ್ದರು.