ಈ ವರ್ಷ ಆದೇಶ ಸಡಿಲಿಕೆ: ನಗರಸಭೆ ಆಯುಕ್ತ ಬಿ.ಬಸಪ್ಪ, ಗಣೇಶ ಮೂರ್ತಿಯ ವ್ಯಾಪಾರಸ್ಥರು ಈ ವರ್ಷ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.ಆ ದಿಸೆಯಲ್ಲಿ ವಶಪಡಿಸಿಕೊಂಡ ಗಣೇಶನ ಮೂರ್ತಿಗಳು ವ್ಯಾಪಾರಸ್ಥರಿಗೆ ಮರಳಿ ಕೊಡಲಾಗಿದೆ. ಅದರಂತೆ ವ್ಯಾಪಾರಸ್ಥರು ಮುಂದಿನ ವರ್ಷ ಪಿಒಪಿ ಗಣೇಶನ ವಿಗ್ರಹ ಮಾರಾಟ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.