ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಭಾರತಬಾಯಿ ಶೇರಿಕರ್, ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿ ವೈಜಿನಾಥ ಫುಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ, ಕೆಆರ್ಐಡಿಇಎಲ್ ಸಹಾಯ ಕಾರ್ಯನಿರ್ವಾಹಕ ಎಂಜಿನಿಯರ್ ರಘುನಾಥ ಘಂಟೆ, ಪುರಸಭೆ ಹಿರಿಯ ಸದಸ್ಯ ಅಫ್ಸರಮಿಯ್ಯ, ಪ್ರಜಾವಾಣಿ ಪತ್ರಿಕೆ ಜಾಹೀರಾತು ವಿಭಾಗದ ವ್ಯವಸ್ಥಾಪಕ ಗುರುಪ್ರಕಾಶ, ದೇವೆಂದ್ರ ಕರಂಜಿ, ಪ್ರಮುಖರಾದ ಸುರೇಶ ಘಾಂಗ್ರೆ, ವೀರಪ್ಪ ಧುಮನಸೂರ, ವಿನಾಯಕ ಯಾದವ, ಗುಂಡುರೆಡ್ಡಿ ಪುಟ್ಕಲ್ ಇದ್ದರು.