ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮೇತ್ರೆ ಡಾ.ಅಂಬೇಡ್ಕರ್ ಭಾವಚಿತ್ರದ ಪೂಜೆ ನೆರವೇರಿಸಿದರು. ಮಿಲಿಂದ್ ಗುರೂಜಿ ಪ್ರಾರ್ಥನೆ ನಡೆಸಿದರು. ರವಿ ಗಾಯಕವಾಡ ಪ್ರತಾಪುರ, ಸಂಜೀವ ಖೇಲೆ, ಮನೋಜಕುಮಾರ ಮುಡಬಿಕರ್, ಶ್ರೀನಿವಾಸ ಕಾಂಗೆ, ನಿತೀನ ಡಾಂಗೆ, ಕವಿರಾಜ ಕಿಣಗಿ, ರಾಜೀವ ತುತಾರೆ, ಸಚಿನ್ ಲಾಖೆ ಹಾಗೂ ಲೋಕೇಶ ಕಾಂಗೆ ಇದ್ದರು.