ರೈತ ಸಂಘದಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ಸಿದ್ರಾಮ ಆಣದೂರೆ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ವಿಶ್ವನಾಥ ಶಿಳ್ಳೆ, ಲೀಡ್ ಬ್ಯಾಂಕ್ ಮ್ಯಾನೇಜರ್ ಸತೀಶ್, ನಬಾರ್ಡ್ ಬ್ಯಾಂಕಿನ ರಾಮಚಂದ್ರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ, ಸಂತೋಷ, ಸಂಪನ್ಮೂಲ ವ್ಯಕ್ತಿ ಅಶೋಕ ಸಜ್ಜನ್, ರಂಗನಾಥ ಉಮೇಶ, ಅಯೂಬ್ ಪಟೇಲ್, ರಾಮರಾವ್, ಆರ್.ವಿ.ಪಾಟೀಲ ಪಾಲ್ಗೊಂಡಿದ್ದರು.