ಜಿಲ್ಲಾ ಕೈಗಾರಿಕೆ ತರಬೇತಿ ಕೇಂದ್ರದ ಸುರೇಖಾ, ಎಸ್.ಬಿ.ಐ. ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಎಂ. ಕಮತಗೆ, ಮಧುರೈ ಗೋಲ್ಡ ಸ್ಮಿತ್ ಅಕಾಡೆಮಿ ಸಂಯೋಜಕ ಪಿ.ಗುರು ಆನಂದನ್, ಕರ್ನಾಟಕ ರಾಜ್ಯ ಸುರ್ವಣಕಾರ ಸಂಘದ ಉಪಾಧ್ಯಕ್ಷ ನಂದಕಿಶೋರ್, ಕಲಬರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಪೊದ್ದಾರ, ಯಾದಗಿರಿಯ ಮೌನೇಶ್ ಕೆಂಭಾವಿ, ಬೀದರ್ನ ಬಾಬುರಾವ್ ವಿಶ್ವಕರ್ಮ, ನಿಜಗುಣಿ ಶಿಲವಂತ್ ಹಾಗೂ ಕಾಸುಲ್ ವರಕುಮಾರಚಾರಿ ಪಾಲ್ಗೊಂಡಿದ್ದರು.