ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕಡ್ಯಾಳ, ಕಾರ್ಯಾಧ್ಯಕ್ಷ ಅರ್ಜುನ ಕನಕ, ಉಪಾಧ್ಯಕ್ಷ ಸುಭಾಷ ವರ್ಮಾ, ಸಂಘಟಕ ಕೆ.ಎಲ್. ಹೆಗಡೆ, ಮಾದರ ಚೆನ್ನಯ್ಯ ಹೋರಾಟ ಸಮಿತಿ ರಾಜ್ಯ ಅಧ್ಯಕ್ಷ ರಮೇಶ ಕಟ್ಟಿತೂಗಾಂವ, ಹಣಮಂತ ಸೂರ್ಯವಂಶಿ, ಯಶವಂತ ಬೋರೆ, ಸುಧಾಕರ ಕೊಳ್ಳೂರ, ಯುವರಾಜ ಭೆಂಡೆ, ಬಂಟಿ, ಜೈರಾಜ ವೈದ್ಯ, ಜಿ.ಎನ್. ರಾಜು, ಅಶೋಕ ಸಂಗನೋರ ಮೊದಲಾದವರು ಪಾಲ್ಗೊಂಡಿದ್ದರು.