ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಘಟಕದ ಉಪಾಧ್ಯಕ್ಷ ಬಾಬುರಾವ್ ಹೊನ್ನಾ, ಜಿಲ್ಲಾ ಸಂಚಾಲಕ ನಜೀರ್ ಅಹಮ್ಮದ್, ಕರ್ನಾಟಕ ರಾಜ್ಯ ರೈತ ಸಂಘ(ಪುಟ್ಟಣಯ್ಯ ಬಣ)ದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಪ್ರಕಾಶ ಸುಕಾಳೆ, ಮಾಣಿಕ ಖಾನಾಪುರಕರ್, ಎಂ.ಡಿ. ಶಫಾಯತ್ ಅಲಿ, ಖಮರ್ ಪಟೇಲ್, ಬಾಬು ಪಾಸ್ವಾನ್, ವಿನೋದ ರತ್ನಾಕರ್, ಶಿವರಾಜ ಕಟಗಿ, ಸಾಯಿ ಸಿಂಧೆ, ಸುಬ್ಬಣ್ಣ ಕರಕನಳ್ಳಿ, ಪ್ರಭು ತಗಣಿಕರ್, ಅಲಿ ಅಹಮ್ಮದ್ ಖಾನ್ ಪಾಲ್ಗೊಂಡಿದ್ದರು.