ಭಾರತ ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ಬಾಬುರಾವ್ ಹೊನ್ನಾ, ಆರ್.ಪಿ. ರಾಜಾ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಅರುಣ ಪಟೇಲ್, ಮನೋಹರ ಹೊಸಮನಿ, ಅಶೋಕ ಗಾಯಕವಾಡ, ನಗರ ಸಂಚಾಲಕ ರಾಜಕುಮಾರ ವಾಘಮಾರೆ, ದಲಿತ ಕಲಾ ಮಂಡಳಿ ಜಿಲ್ಲಾ ಸಂಚಾಲಕ ಶಿವರಾಜ ತಡಪಳ್ಳಿ, ದಯಾಸಾಗರ ಭೆಂಡೆ, ವಾಮನ ಮೈಸಲಗೆ, ನರಸಿಂಗ್ ಮೇಟಿ, ಪ್ರಭು ಬಸಂತಪುರ, ರಮೇಶ ಬೆಲ್ದಾರ್, ದಿಲೀಪ್ ಮರಪಳ್ಳಿ ಭಾಗವಹಿಸಿದ್ದರು.