ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಧರಣಿಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರೀಯ ವಾರಕರಿ ಪರಿಷತ್ತಿನ ಪ್ರವಕ್ತಾ ನಿವೃತ್ತಿ ಮಹಾರಾಜ ಹಾಲಳ್ಳಿಕರ್, ಜೈರಾಜ ಕೊಳ್ಳಾ, ಕೇಶವ ಮಹಾರಾಜ ಕೋರೂರ, ವಿಠಲ್ ಮಹಾರಾಜ, ಹರೀಶ ಮಾನಕರೆ ಘಾಟಬೋರಾಳ, ನಿವೃತ್ತ ಶಿಕ್ಷಕ ಚನ್ನಬಸಪ್ಪ ಪತಂಗೆ ಹಾಗೂ ಊರಿನ ಮಹಿಳೆಯರು ಧರಣಿಯನ್ನು ಬೆಂಬಲಿಸಿ ಪಾಲ್ಗೊಂಡಿದ್ದರು.