ಒಕ್ಕೂಟದ ಸಂಚಾಲಕ ಬಾಬುರಾವ್ ಹೊನ್ನಾ, ಸಹ ಸಂಚಾಲಕರಾದ ಮಾರುತಿ ಬೌದ್ಧೆ, ವಹೀದ್ ಲಖನ್, ರಾಜಕುಮಾರ ಮೂಲಭಾರತಿ, ಅಲಿ ಅಹಮ್ಮದ್ ಖಾನ್, ಶೇಕ್ ಅನ್ಸಾರ್, ಉಮೇಶಕುಮಾರ ಸ್ವಾರಳ್ಳಿಕರ್, ಮುಬಾಸಿರ್ ಸಿಂಧೆ, ಸೋಮನಾಥ ಪಂಚಾಳ, ನಜೀರ್ ಅಹಮ್ಮದ್, ಅರುಣ ಪಟೇಲ್, ರಾಜಕುಮಾರ ಗುನ್ನಳ್ಳಿ, ಶಿವಕುಮಾರ ನೀಲಿಕಟ್ಟಿ ಪಾಲ್ಗೊಂಡಿದ್ದರು.