ಕರುನಾಡು ಸಿಂಹ ಗರ್ಜನೆ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸ್ವರೂಪಕುಮಾರ ಸಿಂಧೆ, ಜೈ ಕನ್ನಡಿಗರ ಸೇನೆ (ಯುವ ಶಕ್ತಿ) ಜಿಲ್ಲಾ ಘಟಕದ ಅಧ್ಯಕ್ಷ ಜಗತ್ ಸಿಂದೆ, ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಸಿಂಧೆ, ಕರ್ನಾಟಕ ಕೂಲಿ ಕಾರ್ಮಿಕರ ಸಂಘದ ರಮೇಶ ಪಾಸ್ವಾನ್, ಸಂತೋಷ ಮಲ್ಕಾಪುರ, ಮಾರ್ಟಿನ್, ರಾಹುಲ್ ಡಾಂಗೆ, ಎಂ.ಡಿ. ಮೈನೊದ್ದಿನ್, ಮಿಥುನ್ ಸಿದ್ದಿ ಇದ್ದರು.