ಗಣ್ಯರಾದ ಬಸವರಾಜ ಪವಾರ್, ರಾಜಕುಮಾರ ಹುಡಗಿ, ಬಿಜೆಪಿ ನಾಯಕ ಮಲ್ಲಿಕಾರ್ಜುನ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗನ್ನಾಥ ರೆಡ್ಡಿ ಎಖ್ಖೇಳಿ, ಪ್ರಾಚಾರ್ಯ ಝರಣಪ್ಪ ಚಾಂಗಲೇರಾ, ಶಿಕ್ಷಕ ಲಿಂಗರಾಜ ಎಖ್ಖೇಳಿ, ಪತ್ರಪರ್ತ ಸಂಜು ಬುಕ್ಕಾ, ಭೀಮರೆಡ್ಡಿ ಆಣದೂರ, ಬ್ಯಾಂಕ್ ರಡ್ಡಿ ಹಾಗೂ ನೀಲಕಂಠ ಇಸ್ಲಾಪುರ್ ಇದ್ದರು.
ಚನ್ನಮಲ್ಲೇಶ್ವರ ತ್ಯಾಗಿ ಸಾನ್ನಿಧ್ಯ ವಹಿಸಿದ್ದರು. ಶಂಕರರಾವ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿಸಲಪ್ಪ ನಿರೂಪಿಸಿದರು. ಗುರುಸ್ವಾಮಿ ವಂದಿಸಿದರು.