ಔರಾದ್ ತಾಲ್ಲೂಕಿನಲ್ಲಿ 38,716 ಹೆಕ್ಟೇರ್, ಕಮಲನಗರ 35,942 ಹೆಕ್ಟೇರ್, ಬೀದರ್ 21,502 ಹೆಕ್ಟೇರ್, ಭಾಲ್ಕಿ 38,711 ಹೆಕ್ಟೇರ್, ಬಸವಕಲ್ಯಾಣ 9,677 ಹೆಕ್ಟೇರ್, ಹುಲಸೂರು 4,650 ಹೆಕ್ಟೇರ್, ಹುಮನಾಬಾದ್ 6,611 ಹೆಕ್ಟೇರ್ ಹಾಗೂ ಚಿಟಗುಪ್ಪ ತಾಲ್ಲೂಕಿನಲ್ಲಿ 4,782 ಹೆಕ್ಟೇರ್ ಬೆಳೆ ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ.