ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ1ರಿಂದ 10ನೇ ತರಗತಿವರೆಗೆ ಓದಿದ್ದೇನೆ. ಪಿಯುಸಿ ಬೀದರ್ನ ಶಾಹೀನ್ ಕಾಲೇಜ್ನಲ್ಲಿ ಮುಗಿಸಿ, ಬೆಂಗಳೂರಿನ ಆರ್ವಿ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್, ಕಮ್ಯೂನಿಕೇಶನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದೇನೆ. ಕೆಪಿಎಸ್ಸಿ ಪರೀಕ್ಷೆ ತರಬೇತಿ ಬೆಂಗಳೂರಿನ ಯುನಿವರ್ಸ್ಲ್ ಕೋಚಿಂಗ್ನಲ್ಲಿ ಪಡೆದಿದ್ದೇನೆ ಎಂದು ರಜನಿಕಾಂತ ತಿಳಿಸಿದರು.