11 ರಂದು ಬೆಳಿಗ್ಗೆ 9ಕ್ಕೆ ರಾಮರಾವ್ ಮಹಾರಾಜರ ಅಸ್ಥಿ ಪೂಜೆ, 11 ಗಂಟೆಗೆ ಗೋಮಾತಾ ಪೂಜೆ, 11.30ಕ್ಕೆ ರಾಮರಾವ್ ಮಹಾರಾಜರ ಸ್ಮರಣಾರ್ಥ ಸಸಿ ನೆಡುವ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ ರಾಮರಾವ್ ಮಹಾರಾಜ್ ಅವರ ಮಂದಿರದ ಭೂಮಿ ಪೂಜೆ ನಂತರ 12.30ಕ್ಕೆ ಶ್ರದ್ಧಾಂಜಲಿ ಸಭೆ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.