ಮಕ್ಕಳ ಸಾಹಿತಿಗಳಾದ ದೀಪಾ ಪಾಟೀಲ, ಪಂಡಿತರಾವ್ ಪಾಟೀಲ, ಸ್ವಾಮಿರಾವ್ ಪಾಟೀಲ, ಸುವರ್ಣಾ ಹುರಕಡ್ಲಿ, ರಾ.ಶಿ.ವಾಡೇದ್, ಅಶೋಕ ಬುಳ್ಳಾ, ಸೋಮಲಿಂಗ ಬೇಡರ್, ಬಿ.ವಿ.ನರಗುಂದ, ಸತ್ಯಮೇಧಾವಿ ತಾಯಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಮುಖ್ಯಶಿಕ್ಷಕ ಲಕ್ಷ್ಮಣ ಮೇತ್ರೆ ಇದ್ದರು. ಕಾವ್ಯ ಪ್ರಾರ್ಥನೆ ಗೀತೆ ಹಾಡಿದರು. ಶಿವಪ್ರಕಾಶ ಕುಂಬಾರ ನಿರೂಪಿಸಿದರು. ಮಧುಕರ್ ಗಾಂವ್ಕರ್ ವಂದಿಸಿದರು.