ಕಂಠದಲ್ಲಿ ರುದ್ರಾಕ್ಷಿ ಧರಿಸುವವರು ರುದ್ರ ಅವತಾರಿ ಹಾಗೂ ಪರಮಾತ್ಮನ ಸ್ವರೂಪಿ ಆಗುತ್ತಾರೆ. ತ್ರಿಪುರಾಸುರ ರಾಕ್ಷಸನ ಸಂಹಾರದ ಸಂದರ್ಭದಲ್ಲಿ ಭಗವಂತನ ಮೂರು ಕಣ್ಣುಗಳಿಂದ ಚಿಮ್ಮಿದ ಹನಿಗಳಿಂದ ಸೃಷ್ಟಿಯಾದ ರುದ್ರಾಕ್ಷಿ ಸರ್ವಶ್ರೇಷ್ಠವಾಗಿದೆ. ಕೊನೆಗೆ ನಮ್ಮೊಂದಿಗೆ ಬರುವುದು ಲಿಂಗ, ರುದ್ರಾಕ್ಷಿ ಹಾಗೂ ವಿಭೂತಿಗಳು ಮಾತ್ರ ಎಂದು.