ನಗರದ ಕುಂಬರವಾಡಾ ರಸ್ತೆಯಲ್ಲಿರುವ ಡಾ.ಸಂಜೀವಕುಮಾರ ಅತಿವಾಳೆ, ವಿವೇಕಾನಂದ ಕಾಲೊನಿಯಲ್ಲಿ ರಮೇಶ ಬಿರಾದಾರ, ಪ್ರೊ.ಎಸ್.ವಿ.ಕಲ್ಮಠ್, ಕೃಷಿ ಕಾಲೊನಿಯಲ್ಲಿ ರಘುನಾಥ ಹಡಪದ, ಸುನೀತಾ ಬಿರಾದಾರ, ರಜಿಯಾ ಬಳಬಟ್ಟಿ, ಶಿವನಗರ (ದಕ್ಷಿಣ)ದಲ್ಲಿ ಮೇನಕಾ ಪಾಟೀಲ, ಗುರುನಾಥ ಅಕ್ಕಣ್ಣ, ಜಗದೇವಿ ದುಬಲಗುಂಡಿ, ಪುಷ್ಪಾ ಕನಕ, ಆನಂದನಗರದಲ್ಲಿ ಡಾ.ಕಾಶೀನಾಥ ಚಲುವಾ, ಎಸ್.ಎಂ.ಜನವಾಡಕರ್, ಪ್ರತಾಪನಗರದಲ್ಲಿ ಶ್ರೀದೇವಿ ಹೂಗಾರ, ಕೆಎಚ್ಬಿ ಕಾಲೊನಿಯಲ್ಲಿ ಪ್ರೊ.ಓಂಪ್ರಕಾಶ ದಡ್ಡೆ, ಡಾ.ರಘುಶಂಖ ಭಾತಂಬ್ರಾ, ಸುನೀತಾ ದಾಡಗೆ, ಸುಭಾಷ ನೇಳಗೆ, ಬಸವಗಿರಿಯಲ್ಲಿ ಡಾ.ಗಂಗಾಂಬಿಕಾ ಅಕ್ಕ ಹಾಗೂ ಶಿವನಗರ(ಉತ್ತರ)ದಲ್ಲಿ ಸಾಧನಾ ರಂಜೋಳಕರ್ ಅವರನ್ನು ಭೇಟಿ ಮಾಡಿ ಸನ್ಮಾನಿಸುವರು.