ಬಸವೇಶ್ವರ ದೇವಸ್ಥಾನ ಸಮಿತಿ ನಿರ್ದೇಶಕ ಸುಭಾಷ ಹೊಳಕುಂದೆ, ನಗರಸಭೆ ಮಾಜಿ ಸದಸ್ಯ ರವಿ ಕೊಳಕೂರ, ಪ್ರಮುಖರಾದ ಮಹೇಶ ಸುಂಟನೂರೆ, ಬಸವರಾಜ ಪಾಟೀಲ ಗೋರಟಾ, ಸಂಜೀವ ಮೆಟಗೆ, ವಿವೇಕ ಚಳಕಾಪುರೆ, ಸಂತೋಷ ಸಣ್ಣೂರೆ, ಶಿವಕುಮಾರ ಕನಕಟ್ಟೆ, ನಾಗರಾಜ ಮಂಗಾ, ನೀಲೇಶ ಖೂಬಾ, ವೀರೇಶ ಬೋರಗೆ, ಸಾಗರ ಶಾಶೆಟ್ಟೆ, ಪ್ರೇಮಕುಮಾರ, ಶಿವು ಆಗ್ರೆ, ಪ್ರವೀಣ ಮಹಾಜನ, ಸಿದ್ದು ಹಲಶೆಟ್ಟೆ, ಅನಿಲ ಸಕ್ಕರಬಾವಿ, ಅಜೇಯಸ್ವಾಮಿ, ಬಸವರಾಜ ಮುರುಡ, ಮಹೇಶ ಅಂಬುಲಗೆ, ಚೆನ್ನವೀರಸ್ವಾಮಿ, ಸಂಗ ಮೇಶ ಸಜ್ಜನಶೆಟ್ಟಿ ಪಾಲ್ಗೊಂಡಿದ್ದರು.