ತಾಲ್ಲೂಕು ಪಂಚಾಯಿತಿ ಸದಸ್ಯ ಜಮೀರಮಿಯ್ಯ, ಹಿರಿಯ ಮುಖಂಡ ಗೋವಿಂದರಾವ್ ಜೇಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರವೀಂದ್ರ ರೆಡ್ಡಿ ಮಾಲಿಪಾಟೀಲ, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮುರುಗೇಂದ್ರ ಸಜ್ಜನಶೆಟ್ಟಿ, ಮುಖ್ಯಗುರು ಶ್ರೀಕಾಂತ ಸೂಗಿ, ಸಿಆರ್ಪಿಗಳಾದ ಪಂಡಿತ, ಶಂಭುಲಿಂಗ ರೂಗನ, ಗುಂಡಪ್ಪಾ ಮಣಕೋಜೆ ಗ್ರಾಮ ಪಂಚಾಯಿತ ಸದಸ್ಯರಾದ ದೀಲಿಪ ಸಾಠೆ, ಉಮೇಶ ಕರ್ನಾಗೆ ಶಿಕ್ಷಕರಾದ ಗಣೇಶ ಮತ್ತು ಲಕ್ಷ್ಮಣ ಇದ್ದರು.