ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಣಪತಿ ಬಾರಾಟಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ ಮದಾನೆ, ಡಾ. ಅಬ್ದುಲ್ ಮತೀನ್, ಮುಖಂಡ ಬಕ್ಕಪ್ಪ ಶೇರಿಕಾರ, ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಹಮ್ಮದ್ ಅನ್ವರ್, ಪ್ರೌಢಶಾಲೆ ಪ್ರಾಚಾರ್ಯೆ ಡೆಬೂರಾ ಐಶ್ವರ್ಯ ಹಾಗೂ ಪ್ರಾಥಮಿಕ ಶಾಲೆ ಪ್ರಾಚಾರ್ಯೆ ಜ್ಯೋತಿ ರೊನಾಲ್ಡ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.