ಅನಿಲ ಶಾಸ್ತ್ರೀ, ಕೆಡೆಟ್ಗಳಾದ ವೈಷ್ಣವಿ ಖಾನಾಪುರ, ಅಮೀತ್ ಎಸ್.ಬಿ.ಆರ್.ಶಾಲೆ ಬಸವಕಲ್ಯಾಣ, ಅಮೂಲ್ ಜ್ಞಾನಪ್ರಿಯಾ ಶಾಲೆ ಬಸವಕಲ್ಯಾಣ ಮತ್ತಿತರರು ಮಾಸ್ಕ್ ತಯಾರಿಸುವಲ್ಲಿ ನಿರತರಾಗಿದ್ದಾರೆ. ಸಂಸ್ಥೆಯಿಂದ ವಿವಿಧ ಆಪತ್ತುಗಳಲ್ಲಿ ವಿವಿಧ ರೀತಿಯ ಸೇವೆ ಸಲ್ಲಿಸಿರುವುದು ಎಲ್ಲರಿಗೂ ಗೊತ್ತಿದ್ದು ಈಗ ಮಾಸ್ಕ್ ತಯಾರಿಸಿ ವಿತರಿಸುವ ಸಿದ್ಧತೆ ಕೈಗೊಂಡು ಸಂಸ್ಥೆಯ ಕೆಡೆಟ್ಗಳು ಜನಪರ ಸೇವೆಗೆ ಯಾವಾಗಲೂ ಸಿದ್ಧರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ.