<p><strong>ಬೀದರ್:</strong> ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣಯ್ಯ ಬಣ)ಯ ತಾಲ್ಲೂಕು ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.</p>.<p>ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆಯಲ್ಲಿ ನಗರದ ರೈತ ಭವನದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.</p>.<p><strong>ಭಾಲ್ಕಿ ತಾಲ್ಲೂಕು:</strong> ವಿಶ್ವನಾಥ ಚಿಲಶೆಟ್ಟಿ (ಗೌರವಾಧ್ಯಕ್ಷ), ನಾಗೇಂದ್ರಪ್ಪ ತರನಳ್ಳಿ (ಅಧ್ಯಕ್ಷ), ಭಾವರಾವ್ ನೆಲವಾಡೆ (ಉಪಾಧ್ಯಕ್ಷ), ಪರಮೇಶ್ವರ ಗೌರ (ಸಂಘಟನಾ ಕಾರ್ಯದರ್ಶಿ) ಮತ್ತು ನಾಮದೇವ (ಖಜಾಂಚಿ).</p>.<p><strong>ಬಸವಕಲ್ಯಾಣ ತಾಲ್ಲೂಕು: </strong>ರುದ್ರಯ್ಯ ಸ್ವಾಮಿ (ಅಧ್ಯಕ್ಷ), ಸಂತೋಷಕುಮಾರ ಗುದಗೆ, ಬಾಬುರಾವ್(ಉಪಾಧ್ಯಕ್ಷರು) ಹಾಗೂ ಅಣವೀರ ಬಿರಾದಾರ (ಕಾರ್ಯದರ್ಶಿ).</p>.<p><strong>ಕಮಲನಗರ ತಾಲ್ಲೂಕು:</strong> ಸಂಗಶೆಟ್ಟೆಪ್ಪ ದಾನಾ (ಅಧ್ಯಕ್ಷ). ಔರಾದ್ ತಾಲ್ಲೂಕು: ಪ್ರಕಾಶ ಅಲಮಾಜೆ (ಅಧ್ಯಕ್ಷ), ಅಂಬಾದಾಸ, ಪ್ರಭುದಾಸ (ಉಪಾಧ್ಯಕ್ಷರು) ಮತ್ತು ರಮೇಶ ಬಿರಾದಾರ (ಕಾರ್ಯದರ್ಶಿ). ಹುಮನಾಬಾದ್ ತಾಲ್ಲೂಕು: ಮುಖಿಮುದ್ದೀನ್ ಪಟೇಲ್ (ಅಧ್ಯಕ್ಷ) ಹಾಗೂ ಶರಣಯ್ಯ ಸ್ವಾಮಿ (ಉಪಾಧ್ಯಕ್ಷ).</p>.<p><strong>ಜಿಲ್ಲಾ ಮಹಿಳಾ ಘಟಕ:</strong> ಶಾಂತಾಬಾಯಿ ಮೂಲಗೆ (ಅಧ್ಯಕ್ಷೆ). ಬಸವಕಲ್ಯಾಣ ತಾಲ್ಲೂಕು: ಕಮಳಾಬಾಯಿ ಮಡ್ಡೆ (ಅಧ್ಯಕ್ಷ), ಕವಿತಾ ಮತ್ತು ಮಹಾನಂದ (ಉಪಾಧ್ಯಕ್ಷ). ಭಾಲ್ಕಿ ತಾಲ್ಲೂಕು: ಭಾಗೀರಥಿ ಇಟಗೆ (ಅಧ್ಯಕ್ಷ), ನಾಗಮ್ಮ ಲಂಜವಾಡೆ (ಉಪಾಧ್ಯಕ್ಷ) ಹಾಗೂ ಜಗದೇವಿ ವಲಂಡೆ (ಪ್ರಧಾನ ಕಾರ್ಯದರ್ಶಿ).</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣಯ್ಯ ಬಣ)ಯ ತಾಲ್ಲೂಕು ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.</p>.<p>ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆಯಲ್ಲಿ ನಗರದ ರೈತ ಭವನದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.</p>.<p><strong>ಭಾಲ್ಕಿ ತಾಲ್ಲೂಕು:</strong> ವಿಶ್ವನಾಥ ಚಿಲಶೆಟ್ಟಿ (ಗೌರವಾಧ್ಯಕ್ಷ), ನಾಗೇಂದ್ರಪ್ಪ ತರನಳ್ಳಿ (ಅಧ್ಯಕ್ಷ), ಭಾವರಾವ್ ನೆಲವಾಡೆ (ಉಪಾಧ್ಯಕ್ಷ), ಪರಮೇಶ್ವರ ಗೌರ (ಸಂಘಟನಾ ಕಾರ್ಯದರ್ಶಿ) ಮತ್ತು ನಾಮದೇವ (ಖಜಾಂಚಿ).</p>.<p><strong>ಬಸವಕಲ್ಯಾಣ ತಾಲ್ಲೂಕು: </strong>ರುದ್ರಯ್ಯ ಸ್ವಾಮಿ (ಅಧ್ಯಕ್ಷ), ಸಂತೋಷಕುಮಾರ ಗುದಗೆ, ಬಾಬುರಾವ್(ಉಪಾಧ್ಯಕ್ಷರು) ಹಾಗೂ ಅಣವೀರ ಬಿರಾದಾರ (ಕಾರ್ಯದರ್ಶಿ).</p>.<p><strong>ಕಮಲನಗರ ತಾಲ್ಲೂಕು:</strong> ಸಂಗಶೆಟ್ಟೆಪ್ಪ ದಾನಾ (ಅಧ್ಯಕ್ಷ). ಔರಾದ್ ತಾಲ್ಲೂಕು: ಪ್ರಕಾಶ ಅಲಮಾಜೆ (ಅಧ್ಯಕ್ಷ), ಅಂಬಾದಾಸ, ಪ್ರಭುದಾಸ (ಉಪಾಧ್ಯಕ್ಷರು) ಮತ್ತು ರಮೇಶ ಬಿರಾದಾರ (ಕಾರ್ಯದರ್ಶಿ). ಹುಮನಾಬಾದ್ ತಾಲ್ಲೂಕು: ಮುಖಿಮುದ್ದೀನ್ ಪಟೇಲ್ (ಅಧ್ಯಕ್ಷ) ಹಾಗೂ ಶರಣಯ್ಯ ಸ್ವಾಮಿ (ಉಪಾಧ್ಯಕ್ಷ).</p>.<p><strong>ಜಿಲ್ಲಾ ಮಹಿಳಾ ಘಟಕ:</strong> ಶಾಂತಾಬಾಯಿ ಮೂಲಗೆ (ಅಧ್ಯಕ್ಷೆ). ಬಸವಕಲ್ಯಾಣ ತಾಲ್ಲೂಕು: ಕಮಳಾಬಾಯಿ ಮಡ್ಡೆ (ಅಧ್ಯಕ್ಷ), ಕವಿತಾ ಮತ್ತು ಮಹಾನಂದ (ಉಪಾಧ್ಯಕ್ಷ). ಭಾಲ್ಕಿ ತಾಲ್ಲೂಕು: ಭಾಗೀರಥಿ ಇಟಗೆ (ಅಧ್ಯಕ್ಷ), ನಾಗಮ್ಮ ಲಂಜವಾಡೆ (ಉಪಾಧ್ಯಕ್ಷ) ಹಾಗೂ ಜಗದೇವಿ ವಲಂಡೆ (ಪ್ರಧಾನ ಕಾರ್ಯದರ್ಶಿ).</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>