ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಚಿನ್ ಮಲ್ಕಾಪುರೆ, ಕನಕ ಬ್ರಿಗೇಡ್ ಜಿಲ್ಲಾ ಘಟಕದ ಅಧ್ಯಕ್ಷ ರಾಕೇಶ ಚನ್ನಪ್ಪನೋರ ಕುರುಬಖೇಳಗಿ, ಭೀಮ ಆರ್ಮಿ ಜಿಲ್ಲಾ ಘಟಕದ ಅಧ್ಯಕ್ಷ ಅಮರೇಶ ಕುದರೆ, ಉಪಾಧ್ಯಕ್ಷ ರಜನಿಕಾಂತ ನಿಜಾಂಪುರೆ, ಭಾರತ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ ಮಲ್ಕಾಪುರೆ, ಕರ್ನಾಟಕ ಏಕೀಕರಣ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಇಮಾನುವೆಲ್ ಮಂದಕನಳ್ಳಿ, ಮಾರ್ಟಿನ್ ಮಾಸ್, ವಿಶಾಲ ಕುದರೆ, ರವಿ ಕೋಡಗೆ, ಶರಣು ಬಿರಾದಾರ, ಆಕಾಶ ಜ್ಞಾನಪ್ಪನೋರ, ಸಿದ್ದು ಗಾದಗಿ ಮೊದಲಾದವರು ಪಾಲ್ಗೊಂಡಿದ್ದರು.