ಅವಿನಾಶ (ಪ್ರಥಮ), ಅನಿತಾ, ಸುನೀತಾ ಬಿಕ್ಲೆ (ದ್ವಿತೀಯ) ರೇಣುಕಾ ಎಂ ಹಾಗೂ ಲಾವಣ್ಯ (ತೃತೀಯ) ಬಹುಮಾನ ಪಡೆದುಕೊಂಡರು.ಅನ್ಯ ಭಾಷೆ ಪದಗಳನ್ನು ಬಳಸದೆ, ಸಂಪೂರ್ಣ ಕನ್ನಡದಲ್ಲೇ ಕನ್ನಡ ನಾಡು, ನುಡಿ, ನೆಲ, ಜಲ ಮತ್ತು ಸಂಸ್ಕೃತಿಯ ಹಿರಿಮೆ ಕುರಿತು ನಾಲ್ಕರಿಂದ ಐದು ನಿಮಿಷ ನಿರರ್ಗಳವಾಗಿ ಮಾತನಾಡಿ ಗಮನ ಸೆಳೆದರು. ಒಟ್ಟು 16 ಜನ ಸ್ಪರ್ಧಿಗಳು ಭಾಗವಹಿಸಿದ್ದರು.