ಡೈಮಂಡ್ ಕಾಲೇಜಿನ ಶೇಖ್ ಗೌಸಿಯಾ ಮಸ್ತಾನವಲಿ, ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಮನ್ಮತ ಡೋಳೆ, ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾರ ಸೂರ್ಯವಂಶಿ, ದೈಹಿಕ ಶಿಕ್ಷಣಾಧಿಕಾರಿ ರೋಹಿದಾಸ ರಾಠೋಡ, ಪ್ರಾಚಾರ್ಯರಾದ ಸತ್ಯವಾನ ವೈರಾಗೆ, ಅಶೋಕ ರಾಜೋಳೆ, ಅಂಕುಶ ಡೋಲೆ, ಚಂದ್ರಕಾಂತ ಬಿರಾದಾರ, ಜೈಕಾಂತ ಗಂಗೋಜಿ, ಅಮರ ಹಲ್ಮಂಡಗೆ, ಮೋಹನರೆಡ್ಡಿ, ಸುಖದೇವ್ ಬಿರಾದಾರ, ಡೈಮಂಡ್ ಪ.ಪೂ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಅಶ್ವೀನ್ ಭೋಸ್ಲೆ, ಜ್ಞಾನೇಶ್ವರ ಬಿರಾದಾರ, ಗಿರೀಶ ಭಂಡಾರಿ, ಮಂಜುನಾಥ ಜೋಳದಾಪ್ಕೆ, ರವೀಂದ್ರ ರಾಠೋಡ, ಧನರಾಜ ನಿಲಂಗೆ ಉಪಸ್ಥಿತರಿದ್ದರು. ಎಸ್.ಎಸ್.ಎಜ್ಯುಕೇಷನ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ವೈ.ಮಾಧವರಾವ್ ಸ್ವಾಗತಿಸಿದರು. ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಕಾರಾಮುಂಗೆ ಕ್ರೀಡಾ ವಿಧಿ ಬೋಧಿಸಿದರು. ಪ್ರೊ.ಕರ್ಣಂ ನಿರೂಪಿಸಿದರು. ಪ್ರೊ.ನಾಮದೇವರಾವ್ ಮೋರೆ ವಂದಿಸಿದರು.