ಮಂಠಾಳ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಠಾಣೆಯವರು ತಡರಾತ್ರಿಯವರೆಗೆ ಬಾವಿಯಲ್ಲಿ ಮೃತದೇಹ ಹುಡುಕಿದ್ದಾರೆ. ಪಂಪ್ಸೆಟ್ ಮೂಲಕ ಬಾವಿ ನೀರನ್ನು ಹೊರತೆಗೆದಾಗ ಮೃತದೇಹ ಕಾಣಿಸಿಕೊಂಡಿದೆ. ಶಾಸಕ ಶರಣು ಸಲಗರ ಹಾಗೂ ತಹಶೀಲ್ದಾರ್ ಸಾವಿತ್ರಿ ಸಲಗರ ಅವರು ಮೃತದೇಹ ಪತ್ತೆ ಆಗುವವರೆಗೆ ಸ್ಥಳದಲ್ಲಿಯೇ ಇದ್ದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.