ಮುಖಂಡ ಪಂಡಿತ ಚಿದ್ರಿ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ, ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತರಾವ್ ಮೈಲಾರೆ, ಕಾರ್ಯದರ್ಶಿ ವಿಠ್ಠಲದಾಸ ಪ್ಯಾಗೆ, ರಾಜ್ಯ ಪ್ರತಿನಿಧಿ ಚಂದ್ರಕಾಂತ ಶಹಾಬಾದಕರ್, ಉಪಾಧ್ಯಕ್ಷ ನಿಜಾಮೊದ್ದಿನ್, ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾರ ಸೂರ್ಯವಂಶಿ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಗುರುನಾನಕ ಕಾಲೇಜು ಪ್ರಾಚಾರ್ಯೆ ಆಶಾ ಲಕ್ಕಿ, ಸಂಗನಬಸವ, ಸಿದ್ರಾಮ ಜ್ಯಾಂತಿ, ರೋಗನ್, ಸಂಗಮೇಶ ಸೋನಾರ, ನಿರ್ಣಾಯಕರಾದ ಜೈಪ್ರಕಾಶ, ಸಂಜಯ ಜೆಸ್ಸಿ ಇದ್ದರು.