ಹೆಡಗಾಪುರದ ಶಿವಲಿಂಗ ಶಿವಾಚಾರ್ಯ, ಗ್ರಾಮದ ಪ್ರಮುಖರಾದ ವಿಜಯಕುಮಾರ ಅಂಕಲೆ, ಮಲ್ಲಿಕಾರ್ಜುನ ಕಾರಬಾರಿ, ಶಿವಾನಂದ ಬೆಳಕೇರೆ, ಪ್ರಹ್ಲಾದ್ ಚಿಕ್ಕಪೇಟೆ, ಓಂಕಾರ ಹೊಸದೊಡ್ಡೆ, ಸಂತೋಷ ಬಾವಗೆ, ಶಾಂತಕುಮಾರ ದೇಶಮುಖ, ಮಹೇಶ ದೇಶಮುಖ, ಮಡಿವಾಳ ಶೆಟ್ಟಿ ಕಾರಬಾರಿ ಇದ್ದರು. ಯರನಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.