‘ರಾಜ್ಯಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ನಂಬಿಕೆ ದ್ರೋಹ ಮಾಡಿದ್ದರಿಂದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಸೋಲು ಅನುಭವಿಸಬೇಕಾಯಿತು. ಹೀಗಾಗಿ, ಈ ಮೈತ್ರಿ ಎಷ್ಟು ದಿನ ಉಳಿಯಲಿದೆ ಎನ್ನುವುದನ್ನು ನೋಡಬೇಕು. ದಲಿತರ ಬಗೆಗಿನ ಕಾಳಜಿ ನಿಜವಾಗಿದ್ದಲ್ಲಿ ಬಹುಜನ ಸಮಾಜ ಪಕ್ಷವು ಎನ್ಡಿಎಗೆ ಸೇರಲಿ’ ಎಂದು ಆಠವಲೆ ಹೇಳಿದ್ದಾರೆ.