ಎಸ್ಡಿಎಂಸಿ ಅಧ್ಯಕ್ಷ ಅರುಣ ಹಜ್ಜರಗೆ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಸದಸ್ಯ ರಾಜಕುಮಾರ ತೊಗರೆ, ಅಮೂಲ್ ಪಾಟೀಲ, ಸಿಆರ್ಪಿ ಶಿರೋಮಣಿ ಇದ್ದರು. ಪದೋನ್ನತಿ ಹೊಂದಿದ ಶಿಕ್ಷಕ ಶಂಕರ ಜಗದಾಳೆ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ರಾಜಕುಮಾರ ಜೋಳದಾಪಕೆ, ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ಧ ಜಾಡರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಮುಖ್ಯ ಶಿಕ್ಷಕ ಧೂಳಪ್ಪ ಹೂಗಾರ ಸ್ವಾಗತಿಸಿದರು. ವಿಜಯಕುಮಾರ ವಂದಿಸಿದರು.