ಸಮಿತಿ ರಾಜ್ಯ ಅಂಗವಿಕಲ ವಿಭಾಗದ ಅಧ್ಯಕ್ಷೆ ಮಂಗಲಾ ಮರಕಲೆ, ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಭಾವಿದೊಡ್ಡಿ, ಜಿಲ್ಲಾ ಕೂಲಿ ಕಾರ್ಮಿಕ ವಿಭಾಗದ ಅಧ್ಯಕ್ಷ ವೆಂಕಟ ಒಡೆಯರ್, ವಿಶಾಲ ದೊಡ್ಡಿ, ಸಂತೋಷ ಆಲೂರೆ, ಜಗದೇವಿ ಕಾವಳೆ, ಶರಣಪ್ಪ ಯದಲಾಪುರೆ, ಸಂಗೀತಾ ಸ್ವಾಮಿ, ಗೋದಾವರಿ ನೌಬಾದ್, ಇಸಾಕ್ ಹಾಲಹಳ್ಳಿ, ಪಪ್ಪುರಾಜ ಮೇತ್ರೆ, ರಾಜಕುಮಾರ ಭಾವಿದೊಡ್ಡಿ ಮೊದಲಾದವರು ಭಾಗವಹಿಸಿದ್ದರು.