ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಉದ್ಘಾಟಿಸಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಸುರೇಶ ಚನಶೆಟ್ಟಿ, ಏಕತಾ ಫೌಂಡೇಷನ್ ಅಧ್ಯಕ್ಷ ರವೀಂದ್ರ ಸ್ವಾಮಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಪತ್ರಕರ್ತ ಅಪ್ಪಾರಾವ್ ಸೌದಿ, ಶಕುಂತಲಾ ವಾಲಿ, ಸ್ವಾಮಿದಾಸ ನಾಗೂರೆ, ಸತ್ಯವೀರ, ಇಮ್ಯಾನುವೆಲ್, ಆಕಾಶ, ಪನೀತ್, ಪ್ರವೀಣ, ಜಾಶ್ವ, ಸ್ವಾಮಿದಾಸ ಕಾಡವಾದ, ರಾಬರ್ಟ್, ಸಂತೋಷ ನಿಟ್ಟೂರೆ, ಮೌಲಪ್ಪ ಮಾಳಗೆ, ವಿಜಯಕುಮಾರ ಸೋನಾರೆ ಉಪಸ್ಥಿತರಿದ್ದರು.