ಹುಮನಾಬಾದ್ ವೃತ್ತದ ಸಿಪಿಐ ಮಲ್ಲಿಕಾರ್ಜುನ ಎಂ. ಯಾತನೂರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ರವಿಕುಮಾರ, ಕಿರಣ, ಸಿಬ್ಬಂದಿ ಮಲ್ಲಪ್ಪ, ನವೀನ್, ನಸೀದ್, ಸಿದ್ರಾಮ, ರಮೇಶ, ವಸಂತರಾವ್, ದುಂಡಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.