ಬೀದರ್: ಮನಮ್ಮ ವಿಚಾರಗಳು ಧನಾತ್ಮಕವಾಗಿದ್ದರೆ ಮುಕ್ತ ಜೀವನ ನಡೆಸಬಹುದು. 12ನೇ ಶತಮಾನದ ಶರಣರು ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ. ದಾಸೋಹಕ್ಕೆರಳು ಶಂಕರದೇವ, ತ್ಯಾಗ, ಬಲಿದಾನಕ್ಕೆ ಹರಳಯ್ಯ ಮಧುವಯ್ಯ, ಶಿವಯೋಗಕ್ಕೆ ಸಿದ್ಧರಾಮಯ್ಯ, ವೈರಾಗ್ಯಕ್ಕೆ ಅಕ್ಕಮಹಾದೇವಿ, ವ್ಯೋಮಕಾಯಕ್ಕೆ ಅಲ್ಲಮಪ್ರಭು, ಜ್ಞಾನಕ್ಕೆ ಚನ್ನಬಸವಣ್ಣ, ಭಕ್ತಿಗೆ ಬಸವಣ್ಣ. ಹೀಗೆ ಅಂದು ಭಕ್ತಿ ಸಾಮ್ರಾಜ್ಯವನ್ನೇ ಕಟ್ಟಿದ್ದರು.