ಅದೇ ರೀತಿ ‘ತಂದೆ ನೀನು ತಾಯಿ ನೀನು’, ‘ಹೆಣ್ಣು ಹೆಣ್ಣಲ್ಲ’, ‘ಇಳೆ ನಿಮ್ಮ ದಾನ’ ಮತ್ತಿತರೆ ಶರಣರ ವಚನಗಳನ್ನು ಹೇಳಿದ. ಕೊನೆಯಲ್ಲಿ ಗಾಯತ್ರಿ ಮಂತ್ರ 'ಓಂ ಭೂರ್ಭುವಃ ಸ್ವಃ' ಮತ್ತು 'ಗುರು ಬ್ರಹ್ಮ ಗುರು ವಿಷ್ಣು' ಶ್ಲೋಕ ಹೇಳಿ ಭಕ್ತರಿಂದ ಚಪ್ಪಾಳೆ ಗಿಟ್ಟಿಸಿಕೊಂಡ. ಈ ಬಾಲಕನ ಗಣೇಶ ಶ್ಲೋಕ ಈಗ ಮೊಬೈಲ್ನಲ್ಲಿ ಹರಿದಾಡುತ್ತಿದೆ.