ಆಣದೂರಿನ ಭಂತೆ ಜ್ಞಾನಸಾಗರ ಸಾನಿಧ್ಯ ವಹಿಸಿದ್ದರು. ದಲಿತ ಸೇನೆ ರಾಜ್ಯ ಅಧ್ಯಕ್ಷ ಎಂ.ಎಸ್. ಜಗನ್ನಾಥ, ಉಪಾಧ್ಯಕ್ಷ ಚಂದ್ರಕಾಂತ ನಿರಾಟೆ, ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ್ ಸಂಗಮ, ಅಂಬಾದಾಸ ಗಾಯಕವಾಡ್, ಅಂಬಾದಾಸ ಸೋನಿ, ಗಂಗಮ್ಮ ಫುಲೆ, ಅನಿಲ್ ಗಂಜಕರ್, ಗೋವಿಂದ ಪೂಜಾರಿ, ಶಿವಕುಮಾರ ತುಂಗಾ, ರಾಜಕುಮಾರ ಗುನ್ನಳ್ಳಿ, ವಿಷ್ಣುವರ್ಧನ್ ವಾಲ್ದೊಡ್ಡಿ, ಖಾಜಾ ಮೈನೊದ್ದಿನ್, ಎಂ.ಡಿ. ಸಲೀಂ, ಸುರೇಶ ಘಾಂಗ್ರೆ ಇದ್ದರು.