ಶನಿವಾರ, 18 ಏಪ್ರಿಲ್ 2026
×
ADVERTISEMENT

ಬೀದರ್‌|ಅಕಾಲಿಕ ಮಳೆಯಿಂದ ಜೋಳದ ರಾಶಿ ಕಾರ್ಯಕ್ಕೆ ಹಿನ್ನಡೆ: ಚಿಂತಕ್ರಾಂತರಾದ ರೈತರು

ಬಂಪರ್‌ ಬೆಳೆಯ ಕಟಾವಿಗೆ ಸಿದ್ಧತೆ ಮಾಡಿಕೊಂಡಿದ್ದ ರೈತರು
Published : 18 ಮಾರ್ಚ್ 2026, 5:11 IST
Last Updated : 18 ಮಾರ್ಚ್ 2026, 5:11 IST
ADVERTISEMENT
ಫಾಲೋ ಮಾಡಿ
Comments
ಕೃಷಿ ಅಧಿಕಾರಿ ಏನಂತಾರೆ?
‘ಬೀದರ್‌ ಜಿಲ್ಲೆಯಲ್ಲಿ 43301 ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಲಾಗಿತ್ತು. ಈಗಾಗಲೇ ರೈತರು ಜೋಳ ರಾಶಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಅಕಾಲಿಕ ಮಳೆಯಿಂದ ಸಮಸ್ಯೆಯಾಗಿದೆ. ಫೆಬ್ರುವರಿ 15ಕ್ಕೆ ಬೆಳೆ ವಿಮೆ ಅವಧಿ ಕೂಡ ಮುಗಿದಿರುವುದರಿಂದ ವಿಮೆ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌ ತಿಳಿಸಿದರು.
ಮೂರು ದಿನ ಮಳೆ ಮುನ್ಸೂಚನೆ
‘ಬೀದರ್‌ ಜಿಲ್ಲೆಯಾದ್ಯಂತ ಮುಂದಿನ ಮೂರು ದಿನಗಳ ವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ‘ಮಾ. 18ರಿಂದ 20ರ ವರೆಗೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು ಸಂಜೆಯ ನಂತರ ಮಳೆಯಾಗುವ ಸಾಧ್ಯತೆ ಹೆಚ್ಚಿದೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT