ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಚಾರ ಕಾರ್ಯದರ್ಶಿ ಯೋಗೇಂದ್ರ ಯದಲಾಪುರೆ ಮಾತನಾಡಿದರು. ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶೇಖ್ ಯಾದುಲ್ಲಾ, ಮುಖಂಡ ಸಿದ್ದಪ್ಪ ಫುಲಾರಿ, ಪ್ರೊ. ಸಂತೋಷ ಎಖ್ಖೆಳ್ಳೆ, ಪ್ರೊ. ನಾಗಪ್ಪ ಜಿವಣಗೆ, ಪ್ರೊ. ವಿ.ಕೆ. ಪಾಂಚಾಳ, ದೈಹಿಕ ಶಿಕ್ಷಣ ಶಿಕ್ಷಕ ಎ.ಕೆ. ಜೋಶಿ, ಧನರಾಜ ಫುಲಾರಿ ಹಾಗೂ ಪ್ರೊ. ಬಸವರಾಜ, ವಿವೇಕ್ ಇದ್ದರು.